ಸಿದ್ದು ಗೋಮಾಂಸ ತಿನ್ನೋದೂ, ಡಿಕೆಶಿ ಗೋಪೂಜೆ ಮಾಡೋದೂ: ಸೋಶಿಯಲ್ ಮೀಡಿಯಾದಲ್ಲಿ ಮಾತಿನ ಸಮರ!

0
399

ಬೆಂಗಳೂರು: ಗೋಹತ್ಯೆ ಬೆಂಬಲಿಸಿ ಸದಾ ಒಂದಿಲ್ಲೊಂದು ಹೇಳಿಕೆ‌ ನೀಡಿ ಸಿದ್ದು ಜನರ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೇ ಇತ್ತ ಕೆಪಿಸಿಸಿ ಅಧ್ಯಕ್ಷರು ಗೋಪೂಜೆ ಮಾಡಿ‌ಗಮನ ಸೆಳೆದಿದ್ದಾರೆ.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಯಾದಾಗಿನಿಂದ ಗೋಮಾಂಸದ ಕುರಿತು ದಿನಕ್ಕೊಂದು ಹೇಳಿಕೆ ನೀಡಿ ಮಾಜಿ ಸಿಎಂ ಸಿದ್ದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ.

ಅಲ್ಲದೇ ಸಿದ್ಧರಾಮಯ್ಯನವರಿಗೆ ಪರೋಕ್ಷ ಟಾಂಗ್‌ ನೀಡೋದಿಕ್ಕೆ ಡಿಕೆಶಿ ಅದ್ದೂರಿ ಗೋಪೂಜೆ ನಡೆಸಿದ್ದಾರೆ ಎಂಬ ಮಾತು‌ಕೇಳಿಬಂದಿದೆ.

LEAVE A REPLY

Please enter your comment!
Please enter your name here