Wednesday, May 31, 2023
HomeಕರಾವಳಿDear Mr. Ponnuraj.... ಇದೊಂದು ಬಹಿರಂಗ ಪತ್ರ...

Dear Mr. Ponnuraj…. ಇದೊಂದು ಬಹಿರಂಗ ಪತ್ರ…

- Advertisement -


Renault

Renault
Renault

- Advertisement -

ಮಂಗಳೂರು: ನಗರದ ಚಿಕ್ಕ ಜಾಗದಲ್ಲಿ ಹಿರಿದಾದ ವಸತಿ / ವಾಣಿಜ್ಯ ಸಂಕೀರ್ಣಕ್ಕೆ ಕೊಡುವ ಪರವಾನಿಗೆಯಿಂದ ಸ್ಮಾರ್ಟ್ ಸಿಟಿ ಯೋಜನೆಯು ಸಮಸ್ಯೆಯ ಆಗರವಾಗುತ್ತಿದೆ. ನೀರು ಸರಬರಾಜು ನಿಂತಾಗ , ವಸತಿ ಕಟ್ಟಡಕ್ಕೆ ಅಚಾನಕಾಗಿ ನೀರಿನ ಟ್ಯಾಂಕರ್ ತರಿಸಬೇಕಾಗಿ ಬಂತು. ಅದಾಗಲೇ ಇದರ ಪ್ರವೇಶ ದ್ವಾರದ ಓಳಗೆ ದೊಡ್ಡದಾದ ವಾಹನ ಪ್ರವೇಶ ಸಾಧ್ಯವಿಲ್ಲ ಅನ್ನುವುದು ತಿಳಿದುಬಂತು. ಹಾಗಾದರೆ ನಮ್ಮ ಕಟ್ಟಡದಲ್ಲಿ ಬೆಂಕಿ ಬಿದ್ದರೆ ಅಗ್ನಿಶಾಮಕ ವಾಹನ ಒಂದು ಸುತ್ತು ಬರುವುದಾದರೂ ಹೇಗೆ?. ಅನಾರೋಗ್ಯ ಪೀಡಿತರಾದಾಗ ಆಂಬ್ಯುಲೆನ್ಸ್ ಬರಲೂ ಅಸಾಧ್ಯ. ಇವುಗಳಿಗೆ ಅನುಮತಿಯನ್ನು ದೊರಕಿಸಿಕೊಟ್ಟ ಕನಿಷ್ಠ ಜ್ಞಾನ ಇಲ್ಲದ ಅಧಿಕಾರಿಗಳನ್ನು, ಮುಗ್ದ ಜನರು ಇರುವ ಮಂಗಳೂರಿನಿಂದ ವರ್ಗಾವಣೆ ಮಾಡಬೇಕಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments