- Advertisement -
ಮಂಗಳೂರಿಗರೇ ಹಾಲು ಕದಿಯುವ ಖದೀಮರಿದ್ದಾರೆ ಎಚ್ಚರಿಕೆ…!!!!
ಮಂಗಳೂರು: ನಗರದ ಕೊಟ್ಟಾರದ ಬಳಿ ಇರುವ ವಿಘ್ನೇಶ್ ಹಾಲಿನ ಬೂತಿನಿಂದ ಸುಮಾರು 5 ಬಾಕ್ಸ್ ಹಾಲನ್ನ ಕದ್ದ ಘಟನೆ ತಡ ರಾತ್ರಿ ನಡೆದಿದೆ. ಹಾಲು ಕದಿಯುವ ಪುಂಡರು ಮಂಗಳೂರಿನಾದ್ಯಂತ ಇದೀಗ ಹೆಚ್ಚುತ್ತಿದ್ದು, ಆರೋಪಿಗಳನ್ನ ಪತ್ತೆ ಹಚ್ಚಿ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.